ನೆಕ್ಕುಂದಿ ಹಾಗೂ ಗೊಪಸಂದ್ರ ಕೆರೆಯ ಸ್ಥಿತಿ ಅವೈಜ್ಞಾನಿಕ

ಚಿಂತಾಮಣಿ ಕ್ಷೇತ್ರದ ಅತಿ ಹೆಚ್ಚು ನೀರಿನ ಸಂಗ್ರಹ ಸಾಮರ್ಥ್ಯದ ಕೆರೆಗಳು ನೆಕ್ಕುಂದಿ ಹಾಗೂ ಗೊಪಸಂದ್ರ ಕೆರೆಯ ಸ್ಥಿತಿ ಅವೈಜ್ಞಾನಿಕ ಅಸಮರ್ಪಕ ನಿರ್ವಹಣೆಯಿಂದ ಶೋಚನೀಯವಾಗಿದ್ದು, ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ತೆರಳಿ ಮಾಹಿತಿ ಪಡೆದು ಮಳೆಗಾಲದ ಮುಂಚಿತವಾಗಿ ದುರಸ್ತಿ ಕಾರ್ಯ ಕೈಗೊಂಡು ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.