ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ಗೃಹಕ್ಕೆ ಬೇಟಿ

ಕೃಷಿ ಹೊಂಡದಲ್ಲಿ ಬಿದ್ದ ಮಗನನ್ನು ಕಾಪಾಡಲು ಹೋದ ತಂದೆ ಹಾಗೂ ತಾತ ಇಬ್ಬರೂ ಸಾವನ್ನಪ್ಪಿದ ದುರ್ವಿಧಿ ಘಟನೆ ಚಿಂತಾಮಣಿಯ ಅಂಕಾಲಮಡುಗು ಗ್ರಾಮದಲ್ಲಿ ನಡೆದಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಅವರ ಗೃಹಕ್ಕೆ ಬೇಟಿ ನೀಡಿದ್ದು.